ಶುಕ್ರವಾರ, ಡಿಸೆಂಬರ್ 19, 2014

17. ಚೆನ್ನುಡಿ


ಕುಡಿದು ಮಡದಿ, ಮಕ್ಕಳ ದಿನ ಬಿಡದೆ ಕಾಡುವವನ
ಕರೆದು ಬುದ್ಧಿಯ ಗುದ್ದಿ ಹೇಳಿದರು ಮತ್ತೆ ಮದಿರೆಗೆ ಜಾರು
ವನ ಮರ್ಕಟಕೆ ನೀತಿ ಪಾಠ ಭೋಧಿಸಿದಂತೆ ಶಿವಚೆನ್ನ !
೨೦.೧೨.೧೪

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ