ಮಂಗಳವಾರ, ಡಿಸೆಂಬರ್ 16, 2014

1.ಚೆನ್ನುಡಿ

ಕರೆದವರ ಮನೆಗೆ ಬರಿಗೈಯಲ್ಲಿ ನೀ ಹೋಗದಿರು
ಕರದಲ್ಲಿರೆ ಹೂವು, ಹಣ್ಣು, ಸಿಹಿ ತಿಂಡಿಯ ಗಂಟು ಕಮಲದಂತರಳುವುದು ಮುಖ ನೋಡ ಶಿವಚೆನ್ನ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ