ಮಂಗಳವಾರ, ಡಿಸೆಂಬರ್ 16, 2014

14. ಚೆನ್ನುಡಿ


ಬಲಿಷ್ಟರ ಜೊತೆ ಸೆಣಸಾಡದವರ ಶೌರ್ಯ, ಪ್ರತಾಪ 
ಕನಿಷ್ಟ ಕರುಣೆಯಿಲ್ಲದೆ, ಮಕ್ಕಳ ಕೊಂದ ಪಾತಕಿಗಳ
ವೃಷಣವಿಲ್ಲದ ಷಂಡರು ಇವರೆನ್ನಬೇಕು ಶಿವಚೆನ್ನ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ