ಮಂಗಳವಾರ, ಡಿಸೆಂಬರ್ 16, 2014

9. ಚೆನ್ನುಡಿ

ಉಳ್ಳವರಿಗೆ ಇದ್ದು ಉಣ್ಣಲಾರರು ನೂರೆಂಟು ರೋಗ ರುಜಿನ ದುಡಿದುಣ್ಣುವ ಕಷ್ಟಜೀವಿಗಳಿಗೆ ರಾಗಿ ಅಂಬಲಿಯೇ ಪರಮಾನ್ನ ನಿಶ್ಚಿಂತೆಯಿಂದ ನಿದ್ರೆ ನಿರಾಳ ಶಿವಚೆನ್ನ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ